SSB Recruitment 2026: 10 ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ: ಸಶಸ್ತ್ರ ಸೀಮಾ ಬಲ್‌ದಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

SSB Recruitment 2026

ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿ. ಸಶಸ್ತ್ರ ಸೀಮಾ ಬಲ್ (SSB) ಖಾಲಿ ಇರುವ ಒಟ್ಟು 827 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೂ ಇದೊಂದು ಅದ್ಭುತ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ಹುದ್ದೆಗಳು ಖಾಲಿ ಇವೆ? ಶೈಕ್ಷಣಿಕ ಅರ್ಹತೆ ಏನಿರಬೇಕು? ಅರ್ಜಿ ಶುಲ್ಕ ಎಷ್ಟು? ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ: SSB Recruitment 2026 ಸಂಕ್ಷಿಪ್ತ … Read more

Today Gold Rate: ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ; ಬರೋಬ್ಬರಿ 10,320 ರೂ. ಇಳಿಕೆ ಕಂಡಿದೆ

Gold Rate Today in Karnataka 23-03-2026 Evening

ಚಿನ್ನದ ಮಾರುಕಟ್ಟೆಯಲ್ಲಿ ಅಕ್ಷರಶಃ ಬೆಲೆ ಕುಸಿತದ ಸುನಾಮಿಯೇ ಸೃಷ್ಟಿಯಾಗಿದೆ. ಸೋಮವಾರ (ಮಾರ್ಚ್ 23, 2026) ಬೆಳಿಗ್ಗೆಯಷ್ಟೇ ಭಾರಿ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರ, ಸಂಜೆಯ ಹೊತ್ತಿಗೆ ಊಹೆಗೂ ನಿಲುಕದಷ್ಟು ಪಾತಾಳಕ್ಕಿಳಿದಿದೆ. ಬೆಳಿಗ್ಗೆಗಿಂತ ಸಂಜೆ ಬಂಗಾರ ಮತ್ತಷ್ಟು ಅಗ್ಗವಾಗಿದೆ. ಹಾಗಾದರೆ, ಸಂಜೆಯ ಈ ಬೃಹತ್ ಕುಸಿತದ ಬಳಿಕ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ನೀವು ಈ ಹೊಸ ರೇಟ್ ಕಾರ್ಡ್ ಒಮ್ಮೆ ಚೆಕ್ ಮಾಡಿ. ಇಂದಿನ ಚಿನ್ನದ ಬೆಲೆ: Today Gold Rate … Read more

Today Gold Rate: ಚಿನ್ನದ ಬೆಲೆ ಭಾರೀ ಇಳಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ ನೋಡಿ?

Gold Rate Today in Karnataka 21-03-2026

ವೀಕೆಂಡ್‌ನಲ್ಲಿ ಆಭರಣ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳ ಪರಿಣಾಮ ಸತತವಾಗಿ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ ಶನಿವಾರವೂ (ಮಾರ್ಚ್ 21, 2026) ಅದೇ ಹಾದಿ ಹಿಡಿದಿದೆ. ಬಂಗಾರದ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಗ್ರಾಹಕರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಹಾಗಾದರೆ, ಈ ಸತತ ಇಳಿಕೆಯ ಬಳಿಕ ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ನೀವು ಒಡವೆ ಖರೀದಿಸಲು ಹೋಗುವ ಮುನ್ನ ಈ ರೇಟ್ ಕಾರ್ಡ್ ಒಮ್ಮೆ … Read more

ಕರ್ನಾಟಕ ಹೈಕೋರ್ಟ್ ನೇಮಕಾತಿ 2026 | Karnataka High Court Notification 2026 Apply Online

Karnataka High Court Notification 2026 Apply Online

ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಬಂಪರ್ ಅವಕಾಶವೊಂದನ್ನು ನೀಡಿದೆ. ಖಾಲಿ ಇರುವ ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 70 ಹುದ್ದೆಗಳನ್ನು ‘ನೇರ ನೇಮಕಾತಿ’ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪದವಿ (Degree) ಹಾಗೂ ಶೀಘ್ರಲಿಪಿ/ಬೆರಳಚ್ಚು (Shorthand/Typing) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ … Read more

Today Gold Price: ಚಿನ್ನದ ಬೆಲೆ ಏರಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು?

Gold Rate Today In Karnataka 20-03-2026

ನಿನ್ನೆ (ಗುರುವಾರ) ಚಿನ್ನದ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಐತಿಹಾಸಿಕ ಕುಸಿತ ಕಂಡು ಒಡವೆ ಖರೀದಿಸುವ ಖುಷಿಯಲ್ಲಿದ್ದವರಿಗೆ ಇಂದು ಕೊಂಚ ನಿರಾಸೆಯಾಗಿದೆ. ಹೌದು, ನಿನ್ನೆಯ ಭಾರಿ ಇಳಿಕೆಯ ಬೆನ್ನಲ್ಲೇ ಶುಕ್ರವಾರ (ಮಾರ್ಚ್ 20, 2026) ಹಳದಿ ಲೋಹದ ಬೆಲೆಯಲ್ಲಿ ಮತ್ತೆ ಜಿಗಿತ ಕಂಡಿದೆ. ನಿನ್ನೆ ದಿಢೀರ್ ಕುಸಿದಿದ್ದ ಗ್ರಾಫ್ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗಾದರೆ, ನಿನ್ನೆಯ ಬೃಹತ್ ಇಳಿಕೆ ಹಾಗೂ ಇಂದಿನ ಏರಿಕೆಯ ಬಳಿಕ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ? ನೀವು ಜ್ಯುವೆಲ್ಲರಿ ಮಳಿಗೆಗೆ ಹೋಗುವ … Read more

Today Gold Rate: ಚಿನ್ನದ ಬೆಲೆ ಒಂದೇ ದಿನ 7140 ರೂ. ಭಾರೀ ಕುಸಿತ; ಇಷ್ಟೊಂದು ಕುಸಿಯಲು ಕಾರಣವೇನು?

Gold Rate Today In Karnataka 19-03-2026 Evening

ಇಂದು (ಮಾರ್ಚ್ 19) ಚಿನ್ನದ ಮಾರುಕಟ್ಟೆಯಲ್ಲಿ ಅಕ್ಷರಶಃ ಭೂಕಂಪವೇ ಸೃಷ್ಟಿಯಾಗಿದೆ. ಬೆಳಿಗ್ಗೆಯಷ್ಟೇ ಭಾರಿ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರ, ಸಂಜೆಯ ಹೊತ್ತಿಗೆ ಊಹೆಗೂ ನಿಲುಕದಷ್ಟು ಪಾತಾಳಕ್ಕಿಳಿದಿದೆ. ಆಭರಣ ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಬಂಗಾರದ ಬೆಲೆ ಈ ಪರಿ ಕುಸಿತ ಕಂಡಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಇರಬಹುದೆನೋ. ಹಾಗಾದರೆ, ಚಿನ್ನದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸವಾಗಿದೆ? ನೀವು ಈಗ ಜ್ಯುವೆಲ್ಲರಿ ಮಳಿಗೆಗೆ ಹೋದರೆ ಸಿಗುವ ತಾಜಾ ಮತ್ತು ಪರಿಷ್ಕೃತ ರೇಟ್ ಕಾರ್ಡ್ ಇಲ್ಲಿದೆ: Today … Read more

LPG Gas Cylinder e-KYC: ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಅಪ್‌ಡೇಟ್: ಗ್ಯಾಸ್ e-KYC ಎಲ್ಲರಿಗೂ ಕಡ್ಡಾಯವೇ?

LPG Gas Cylinder e-KYC

ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಇ-ಕೆವೈಸಿ (e-KYC) ಮಾಡಿಸಲೇಬೇಕೆಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಭಾರಿ ಗೊಂದಲ ಸೃಷ್ಟಿಸಿದೆ. ಸಬ್ಸಿಡಿ ಕಡಿತವಾಗುವ ಆತಂಕದಲ್ಲಿ ಏಜೆನ್ಸಿಗಳ ಮುಂದೆ ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ಎಲ್ಲಾ ಗೊಂದಲಗಳಿಗೆ ಇದೀಗ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತ ಸ್ಪಷ್ಟನೆ ನೀಡಿದೆ. ಸಚಿವಾಲಯದ ಪ್ರಕಟಣೆಯ ಪ್ರಕಾರ, ಆಧಾರ್ ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯು ಎಲ್ಲಾ ಎಲ್‌ಪಿಜಿ (LPG) ಗ್ರಾಹಕರಿಗೂ ಕಡ್ಡಾಯವಲ್ಲ. ಹಾಗಾದರೆ, ಯಾರು … Read more

Income Caste Certificate: ಜಾತಿ, ಆದಾಯ ಪತ್ರ ಮೊಬೈಲ್‌ನಲ್ಲೇ ಪಡೆಯಿರಿ; ಸಚಿವ ಕೃಷ್ಣ ಬೈರೇಗೌಡ

Income Caste Certificate

ಜಾತಿ, ಆದಾಯ ಅಥವಾ ನಿವಾಸಿ ದೃಢೀಕರಣ ಪ್ರಮಾಣಪತ್ರಕ್ಕಾಗಿ ದಿನಗಟ್ಟಲೆ ನಾಡ ಕಚೇರಿ, ತಹಶೀಲ್ದಾರ್ ಕಚೇರಿಗಳ ಮೆಟ್ಟಿಲೇರಿ ಸರತಿ ಸಾಲಿನಲ್ಲಿ ನಿಲ್ಲುವ ದಿನಗಳಿಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದೆ. ಹೌದು, ಸಾರ್ವಜನಿಕರಿಗೆ ದೊಡ್ಡ ಮಟ್ಟದ ರಿಲೀಫ್ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದ್ದು, ಇನ್ಮುಂದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಈ ಪ್ರಮಾಣಪತ್ರಗಳನ್ನು ಪಡೆಯುವ ನೂತನ ಸೌಲಭ್ಯವನ್ನು ಜಾರಿಗೊಳಿಸಿದೆ. ಬುಧವಾರ ವಿಧಾನ ಪರಿಷತ್‌ನಲ್ಲಿ ಸದಸ್ಯ ಕೆ. ಅಬ್ದುಲ್ ಜಬ್ಬರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ … Read more

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಯುಗಾದಿ ಹಬ್ಬಕ್ಕೆ ಚಿನ್ನದ ಬೆಲೆ ಇಳಿಕೆ;‌ ಇಂದಿನ ಬೆಲೆ ಎಷ್ಟಿದೆ ನೋಡಿ

Today Gold Price 18-03-2026

ಚಿನ್ನದ ಮಾರುಕಟ್ಟೆಯಲ್ಲಿ ಸದ್ಯ ‘ಏರಿಳಿತಗಳ’ ಆಟ ಜೋರಾಗಿದೆ. ಮಂಗಳವಾರವಷ್ಟೇ ದಿಢೀರ್ ಏರಿಕೆ ಕಂಡು ಗ್ರಾಹಕರಲ್ಲಿ ಆತಂಕ ಮೂಡಿಸಿದ್ದ ಹಳದಿ ಲೋಹದ ಬೆಲೆ, ಇಂದು (ಮಾರ್ಚ್ 18, 2026) ಮತ್ತೆ ಇಳಿಕೆಯಾಗಿದೆ. ಹೌದು, ಬುಧವಾರದ ಮಾರುಕಟ್ಟೆಯಲ್ಲಿ ಬಂಗಾರದ ದರ ಮತ್ತೆ ತಗ್ಗಿದ್ದು, ಒಡವೆ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಬೆಳಗಾವಿ ಮಾರುಕಟ್ಟೆಯ ಇಂದಿನ ಅಧಿಕೃತ ದತ್ತಾಂಶಗಳನ್ನು ಗಮನಿಸಿದಾಗ, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಅಲ್ಪ ಪ್ರಮಾಣದ ಕಡಿತ ಉಂಟಾಗಿದೆ. ಇಂದಿನ ಚಿನ್ನದ … Read more

Today Gold Rate: ಚಿನ್ನದ ಬೆಲೆ ದಿಢೀರ್ ಏರಿಕೆ: 5 ದಿನಗಳ ಸತತ ಇಳಿಕೆಗೆ ಬ್ರೇಕ್

Gold Rate Today in Karnataka 17-03-2026

ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ, ಸತತ ಐದು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರದಲ್ಲಿ ಮಂಗಳವಾರ (ಮಾರ್ಚ್ 17, 2026) ದಿಢೀರ್ ಬದಲಾವಣೆಯಾಗಿದೆ. ಆಭರಣ ಖರೀದಿಸುವ ಲೆಕ್ಕಾಚಾರದಲ್ಲಿದ್ದ ಗ್ರಾಹಕರಿಗೆ ಮಾರುಕಟ್ಟೆ ಕೊಂಚ ನಿರಾಸೆ ಮೂಡಿಸಿದ್ದು, ನಿನ್ನೆ ಸಂಜೆ ಪಾತಾಳಕ್ಕಿಳಿದಿದ್ದ ಬಂಗಾರದ ಬೆಲೆ ಇಂದು ಮತ್ತೆ ಏರುಮುಖವಾಗಿದೆ. ಮಾರುಕಟ್ಟೆಯ ಇಂದಿನ ಅಧಿಕೃತ ದತ್ತಾಂಶಗಳನ್ನು ಗಮನಿಸಿದಾಗ, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಇಂದಿನ ಚಿನ್ನದ ದರ: Today Gold Rate 17-03-2026 22 … Read more