Rain News: ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆ; ಹವಾಮಾನ ವರದಿ

IMD Forecasts Heavy Rains in 11 Indian States

ಬೇಸಿಗೆಯ ಸುಡುಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅಚ್ಚರಿಯ ಹಾಗೂ ಎಚ್ಚರಿಕೆಯ ಮುನ್ಸೂಚನೆಯೊಂದನ್ನು ನೀಡಿದೆ. ಮುಂಬರುವ ವಾರದಲ್ಲಿ ದೇಶದ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ಕರ್ನಾಟಕ ಸೇರಿದಂತೆ ದೇಶದ 11ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ (Rain News) ಸಾಧ್ಯತೆಯಿದೆ. ಭಾರತದ ಬಹುತೇಕ ಭಾಗಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ದೀರ್ಘಕಾಲಿಕ ಮಳೆಯಾಗಲಿದ್ದು, ವಿಶೇಷವಾಗಿ ಮಾರ್ಚ್ 29 ಮತ್ತು 30 ರಂದು ಮಳೆಯ ಅಬ್ಬರ ತಾರಕಕ್ಕೇರಲಿದೆ ಎಂದು IMD … Read more

SSLC Exam Postpone: ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಢೀರ್ ಮುಂದೂಡಿಕೆ; ಹೊಸ ದಿನಾಂಕ ಪ್ರಕಟ

SSLC Exam Postpone 2026 - Third Language Paper Postponed to March 31

ರಾಜ್ಯ ಸರ್ಕಾರವು ಮಹಾವೀರ ಜಯಂತಿ ರಜಾ ದಿನಾಂಕವನ್ನು ದಿಢೀರ್ ಆಗಿ ಬದಲಾಯಿಸಿದ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ವೇಳಾಪಟ್ಟಿಯಲ್ಲೂ ಮಹತ್ವದ ಬದಲಾವಣೆ (SSLC Exam Postpone) ಮಾಡಿ ಅಧಿಕೃತ ಸುತ್ತೋಲೆ ಹೊರಡಿಸಿದೆ. ಮಾರ್ಚ್ 30 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಬದಲಾವಣೆಯನ್ನು ಕಡ್ಡಾಯವಾಗಿ ಗಮನಿಸಬೇಕಿದೆ. ಯಾವ ಪರೀಕ್ಷೆ ಮುಂದೂಡಿಕೆಯಾಗಿದೆ? ಹೊಸ ದಿನಾಂಕ ಯಾವುದು? ಎಂಬ ಕಂಪ್ಲೀಟ್ ಡೀಟೇಲ್ಸ್ … Read more

Mahavir Jayanti Holiday: ‘ಮಹಾವೀರ ಜಯಂತಿ’ ರಜೆ ದಿನಾಂಕ ದಿಢೀರ್ ಬದಲಾವಣೆ

Karnataka Govt Revises Mahavir Jayanti Holiday Date to March 30

2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಈ ಮೊದಲು ಮಂಗಳವಾರ (ಮಾರ್ಚ್ 31) ನಿಗದಿಯಾಗಿದ್ದ ‘ಮಹಾವೀರ ಜಯಂತಿ’ಯ ಸಾರ್ವತ್ರಿಕ ರಜೆಯನ್ನು ಇದೀಗ ಸೋಮವಾರಕ್ಕೆ (ಮಾರ್ಚ್ 30) ಮುಂಗಡವಾಗಿ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ರಜಾ ದಿನಾಂಕದ ಈ ದಿಢೀರ್ ಬದಲಾವಣೆಯ ಹಿಂದಿನ ಸಂಪೂರ್ಣ ಮಾಹಿತಿ ಮತ್ತು ಇದರಿಂದಾಗುವ ಲಾಭದ ಡೀಟೇಲ್ಸ್ ಇಲ್ಲಿದೆ: ಏನಿದು ಹೊಸ ಆದೇಶ?: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಗುರುವಾರ (ಮಾರ್ಚ್ 26, 2026) … Read more

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಕಟ್ಟುನಿಟ್ಟಿನ ರೂಲ್ಸ್: ಮೊಬೈಲ್ ಸಂಪೂರ್ಣ ಬ್ಯಾನ್, ತಪ್ಪು ಮಾಡಿದರೆ ಶಿಕ್ಷಕರೇ ನೇರ ಹೊಣೆ

Karnataka SSLC Evaluation 2026 Guidelines

ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಘಟ್ಟವಾದ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆ-1 ರ 2026ನೇ ಸಾಲಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಭರ್ಜರಿ ಸಿದ್ಧತೆ ನಡೆಸಿದೆ. ಏಪ್ರಿಲ್ 5, 2026 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಮೌಲ್ಯಮಾಪನ ಕಾರ್ಯ ಶುರುವಾಗಲಿದ್ದು, ಈ ಬಾರಿ ಯಾವುದೇ ಅಕ್ರಮ ಅಥವಾ ಲೋಪವಾಗದಂತೆ ತಡೆಯಲು ಮಂಡಳಿಯು ಖಡಕ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜಿಲ್ಲಾ ಉಪನಿರ್ದೇಶಕರು ಹಾಗೂ ಮೌಲ್ಯಮಾಪಕರು ಪಾಲಿಸಲೇಬೇಕಾದ ಈ ಬಾರಿಯ ಕಠಿಣ ನಿಯಮಗಳೇನು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ … Read more

ಬಿರ್ಲಾ ತೆಕ್ಕೆಗೆ ಆರ್‌ಸಿಬಿ: ಹೊಸ ಇತಿಹಾಸ ಸೃಷ್ಟಿಸಿ ಬರೋಬ್ಬರಿ ₹16,706 ಕೋಟಿಗೆ RCB ಮಾರಾಟ

IPL Mega Deals: Aditya Birla Buys RCB

ಕಳೆದ 2025ರ ಐಪಿಎಲ್ ಸೀಸನ್‌ನಲ್ಲಿ ಚೊಚ್ಚಲ ಬಾರಿಗೆ ಕಪ್ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಆರ್ಥಿಕ ಮೌಲ್ಯದಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ. ಐಪಿಎಲ್ (IPL) ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಆರ್‌ಸಿಬಿ ಫ್ರಾಂಚೈಸಿ ಮಾರಾಟವಾಗಿದ್ದು, ಲೀಗ್‌ನ ಅತ್ಯಂತ ಶ್ರೀಮಂತ ಹಾಗೂ ದುಬಾರಿ ತಂಡವಾಗಿ ಹೊರಹೊಮ್ಮಿದೆ. ಹಾಗಾದರೆ ಆರ್‌ಸಿಬಿಯನ್ನು ಖರೀದಿಸಿದವರು ಯಾರು? ಈ ಬೃಹತ್ ಡೀಲ್‌ನ ಮೊತ್ತವೆಷ್ಟು? ಐಪಿಎಲ್‌ನ ಟಾಪ್-5 ಶ್ರೀಮಂತ ತಂಡಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ: ಆರ್‌ಸಿಬಿಯ ಹೊಸ ಮಾಲೀಕರು … Read more

Today Gold Price: ಚಿನ್ನದ ಬೆಲೆ ಭಾರಿ ಏರಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏಷ್ಟು?

Today Gold Price 25-03-2026

ಸೋಮವಾರವಷ್ಟೇ ಬರೋಬ್ಬರಿ ₹10,320 ಇಳಿಕೆಯಾಗಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ಚಿನ್ನದ ಬೆಲೆ, ಕೇವಲ 48 ಗಂಟೆಗಳಲ್ಲಿ ಮತ್ತೆ ಹಳೆಯ ರೇಟ್‌ಗೆ ಮರಳಿದೆ. ಆಭರಣ ಪ್ರಿಯರಿಗೆ ಇದೊಂದು ಆಘಾತಕಾರಿ ಸುದ್ದಿಯಾಗಿದ್ದು, ಇನ್ನಷ್ಟು ಬೆಲೆ ಇಳಿಯುತ್ತದೆ ಎಂದು ಖರೀದಿಸಲು ಕಾಯುತ್ತಿದ್ದವರಿಗೆ ಭಾರಿ ನಿರಾಸೆ ಮೂಡಿಸಿದೆ. ಸೋಮವಾರದ (ಮಾರ್ಚ್ 23) ಕುಸಿತದ ದರಕ್ಕೆ ಹೋಲಿಸಿದರೆ, ಕೇವಲ ಎರಡು ದಿನಗಳಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ 10 ಗ್ರಾಂಗೆ ಬರೋಬ್ಬರಿ ₹10,100 ಹೆಚ್ಚಳವಾಗಿದೆ. ಹಾಗಾದರೆ, ಈ ದಿಢೀರ್ ಏರಿಕೆಯ ಬಳಿಕ … Read more

PC-PSI Age Relaxation: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ

PC PSI Age Relaxation Order

ಪೊಲೀಸ್ ಹುದ್ದೆಯ ಕನಸು ಕೈಬಿಟ್ಟಿದ್ದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಬಂಪರ್ ಸಿಹಿಸುದ್ದಿ ನೀಡಿದೆ. ಪೊಲೀಸ್ ಕಾನ್ಸ್‌ಟೇಬಲ್ (PC) ಮತ್ತು ಸಬ್-ಇನ್ಸ್‌ಪೆಕ್ಟರ್ (PSI) ಸೇರಿದಂತೆ ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಿಕೆ ಮಾಡಿ ಪೊಲೀಸ್ ಇಲಾಖೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ. ಈ ವಯೋಮಿತಿ ಸಡಿಲಿಕೆ ಯಾರಿಗೆಲ್ಲ ಸಿಗುತ್ತದೆ? ಇದು ಎಷ್ಟು ವರ್ಷಗಳವರೆಗೆ ಅನ್ವಯವಾಗುತ್ತದೆ? ಈ ಹೊಸ ಆದೇಶದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ: ಇದು ಪೊಲೀಸ್ ಉದ್ಯೋಗಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದ … Read more

Today Gold Price: ಚಿನ್ನದ ಬೆಲೆ ಏರಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟು?

Gold Rate Today In Karnataka 20-03-2026

ನಿನ್ನೆ (ಗುರುವಾರ) ಚಿನ್ನದ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಐತಿಹಾಸಿಕ ಕುಸಿತ ಕಂಡು ಒಡವೆ ಖರೀದಿಸುವ ಖುಷಿಯಲ್ಲಿದ್ದವರಿಗೆ ಇಂದು ಕೊಂಚ ನಿರಾಸೆಯಾಗಿದೆ. ಹೌದು, ನಿನ್ನೆಯ ಭಾರಿ ಇಳಿಕೆಯ ಬೆನ್ನಲ್ಲೇ ಶುಕ್ರವಾರ (ಮಾರ್ಚ್ 20, 2026) ಹಳದಿ ಲೋಹದ ಬೆಲೆಯಲ್ಲಿ ಮತ್ತೆ ಜಿಗಿತ ಕಂಡಿದೆ. ನಿನ್ನೆ ದಿಢೀರ್ ಕುಸಿದಿದ್ದ ಗ್ರಾಫ್ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗಾದರೆ, ನಿನ್ನೆಯ ಬೃಹತ್ ಇಳಿಕೆ ಹಾಗೂ ಇಂದಿನ ಏರಿಕೆಯ ಬಳಿಕ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ? ನೀವು ಜ್ಯುವೆಲ್ಲರಿ ಮಳಿಗೆಗೆ ಹೋಗುವ … Read more

Today Gold Rate: ಚಿನ್ನದ ಬೆಲೆ ಒಂದೇ ದಿನ 7140 ರೂ. ಭಾರೀ ಕುಸಿತ; ಇಷ್ಟೊಂದು ಕುಸಿಯಲು ಕಾರಣವೇನು?

Gold Rate Today In Karnataka 19-03-2026 Evening

ಇಂದು (ಮಾರ್ಚ್ 19) ಚಿನ್ನದ ಮಾರುಕಟ್ಟೆಯಲ್ಲಿ ಅಕ್ಷರಶಃ ಭೂಕಂಪವೇ ಸೃಷ್ಟಿಯಾಗಿದೆ. ಬೆಳಿಗ್ಗೆಯಷ್ಟೇ ಭಾರಿ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರ, ಸಂಜೆಯ ಹೊತ್ತಿಗೆ ಊಹೆಗೂ ನಿಲುಕದಷ್ಟು ಪಾತಾಳಕ್ಕಿಳಿದಿದೆ. ಆಭರಣ ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಬಂಗಾರದ ಬೆಲೆ ಈ ಪರಿ ಕುಸಿತ ಕಂಡಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಇರಬಹುದೆನೋ. ಹಾಗಾದರೆ, ಚಿನ್ನದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸವಾಗಿದೆ? ನೀವು ಈಗ ಜ್ಯುವೆಲ್ಲರಿ ಮಳಿಗೆಗೆ ಹೋದರೆ ಸಿಗುವ ತಾಜಾ ಮತ್ತು ಪರಿಷ್ಕೃತ ರೇಟ್ ಕಾರ್ಡ್ ಇಲ್ಲಿದೆ: Today … Read more

LPG Gas Cylinder e-KYC: ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಅಪ್‌ಡೇಟ್: ಗ್ಯಾಸ್ e-KYC ಎಲ್ಲರಿಗೂ ಕಡ್ಡಾಯವೇ?

LPG Gas Cylinder e-KYC

ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಇ-ಕೆವೈಸಿ (e-KYC) ಮಾಡಿಸಲೇಬೇಕೆಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಭಾರಿ ಗೊಂದಲ ಸೃಷ್ಟಿಸಿದೆ. ಸಬ್ಸಿಡಿ ಕಡಿತವಾಗುವ ಆತಂಕದಲ್ಲಿ ಏಜೆನ್ಸಿಗಳ ಮುಂದೆ ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ ಎಲ್ಲಾ ಗೊಂದಲಗಳಿಗೆ ಇದೀಗ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತ ಸ್ಪಷ್ಟನೆ ನೀಡಿದೆ. ಸಚಿವಾಲಯದ ಪ್ರಕಟಣೆಯ ಪ್ರಕಾರ, ಆಧಾರ್ ಬಯೋಮೆಟ್ರಿಕ್ ದೃಢೀಕರಣ ಅಥವಾ ಇ-ಕೆವೈಸಿ ಪ್ರಕ್ರಿಯೆಯು ಎಲ್ಲಾ ಎಲ್‌ಪಿಜಿ (LPG) ಗ್ರಾಹಕರಿಗೂ ಕಡ್ಡಾಯವಲ್ಲ. ಹಾಗಾದರೆ, ಯಾರು … Read more